Рет қаралды 69,060
#Koragajja #FaithinGod #PowerofKoragajja #StoriesofKoragajja
ತುಳುನಾಡಿನಲ್ಲಿ ತಲತಲಾಂತರಗಳಿಂದಲೂ ಪೂಜಿಸಲ್ಪಡುತ್ತಿದ್ದರೂ ಕಳೆದ ಕೆಲವು ವರ್ಷಗಳಲ್ಲಿ ತನ್ನ ಕಾರಣಿಕದ ಮೂಲಕ ಮನೆ ಮನಗಳಲ್ಲಿ ಆರಾಧಿಸಲ್ಪಡುವ ದೈವ ಸ್ವಾಮಿ ಕೊರಗಜ್ಜ. ಭಕ್ತಿಯಿಂದ ಕೇಳಿದ್ದನ್ನು ಕರುಣಿಸುವ, ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ನಿವಾರಿಸುವ ಕೊರಗಜ್ಜನ ಕುರಿತು ಕತೆಗಳಿವೆ, ಐತಿಹ್ಯಗಳಿವೆ.
ದೈವದ ಹಿನ್ನೆಲೆ ತಿಳಿಸುವುದು Udayavani.comನ ಆಶಯ. ಹೀಗಾಗಿ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿಯ ಕೊರಗಜ್ಜ ದೈವಸ್ಥಾನದ ಧರ್ಮದರ್ಶಿಗಳು ತಮ್ಮ ಅನುಭವಕ್ಕೆ ಬಂದ ಮಾಹಿತಿಗಳನ್ನು ಹೇಳಿಕೊಂಡಿದ್ದಾರೆ. ಸರಣಿಯಲ್ಲಿ ಈ ಸಂಚಿಕೆಗಳು ಪ್ರಸಾರವಾಗಲಿದೆ.
ಈ ವಿಡಿಯೋ ತುಣುಕಿನಲ್ಲಿ ಸ್ವಾಮಿ ಕೊರಗಜ್ಜ ಹೇಗೆ ನಂಬಿದವರ ಕೈ ಹಿಡಿಯುತ್ತಾರೆ , ನಂಬಿಕೆ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಲಾಗಿದೆ.
For licensing this content, please write to udayavanionline@gmail.com
…………………………………………………………………………………….
Download Udayavani App bit.ly/2Ho0YS4
For more..
Website:
www.udayavani.com
www.udayavani....
samskruti.uday...
Facebook:
/ udayavani.webnews
/ udayavanicinema
/ udayavanienglish
KZfaq :
/ udayavanidigital
Twitter:
/ udayavani_web