Рет қаралды 582,852
#DrishtiDosha #EvilEye #NaraDrishti
ಹಿಂದಿನ ಕಾಲದಲ್ಲಿ ಹಿರಿಯರು ಚಿಕ್ಕ ಮಗುವಿಗೆ ಅಥವಾ ಮನೆಯಿಂದ ಹೊರಗೆ ಹೋಗಿ ಬಂದಾಗಲೆಲ್ಲಾ ಅಥವಾ ಅನಾರೋಗ್ಯದ ಸಮಯದಲ್ಲಿ ದೃಷ್ಟಿ ತೆಗೆಯುವ ಪದ್ಧತಿಯಿತ್ತು. ಹಾಗಾಗಿ ನಾವಿಂದು ದೃಷ್ಟಿ ತೆಗೆಯುವುದು ಹೇಗೆ.? ದೃಷ್ಟಿ ತೆಗೆಯುವುದರ ಪ್ರಯೋಜನವೇನು...? ಎಂಬುವುದನ್ನು ವಾಸ್ತುಯೋಗಿ ರಮೇಶ್ ಕಾಮತ್ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka