ಕರ್ನಾಟಕದ ಕನ್ನಡಿಗರ ಹೃದಯಸಾಮ್ರಾಟ ನಟಸಾರ್ವಭೌಮ ಮೇರುಪರ್ವತ ಗಾನಗಂದರ್ವ ರಸಿಕರ ರಾಜ ಭುವನೇಶ್ವರಿಯ ವರಪುತ್ರ ಕಲಾಕೌಸ್ತುಭ ಅಭಿನಯ ಚಕ್ರವರ್ತಿ ❤❤❤❤❤ಡಾ ರಾಜ್ ಕುಮಾರ್❤❤❤❤❤
@somsom.s.b349327 күн бұрын
ನಟಸಾರ್ವಭೌಮರ ಮಾತನ್ನು ಕೇಳುವುದೆ ಆನಂದ ಸಂತೋಷ ಕನ್ನಡತಾಯಿ ಭುವನೇಶ್ವರಿ ನಿಜಕ್ಕೂ ಧನ್ಯವಾದಳು ರಾಜಣ್ಣನಿಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ ಶೂನ್ಯವಾಗಿದೆ ದಯವಿಟ್ಟು ನೀವು ಬೇಗ ಮತ್ತೊಮ್ಮೆ ಹುಟ್ಟಿ ಬನ್ನಿ ಹಾಗೆ ಪುನೀತನನ್ನು ಕರೆದುಕೊಂಡು ಬನ್ನಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮೇರುಪರ್ವತ
@sarpabhushan7298Ай бұрын
ಹರ ಹರ ಮಹಾದೇವ, ಜೈರಾಮ,ಜೈರಾಜ್
@prasadhr498Ай бұрын
En guru tho music kelokke Chanel ge
@puttannam322Ай бұрын
Mutturaj. Kannadadharaj.
@umeshumeumesh1538Ай бұрын
Pure ❤
@user-ek5mb1yr1kАй бұрын
ಅಣ್ಣಾ ರಾಜಣ್ಣ ನಿಮ್ಮ ನೋಡಲಾಗಲಿಲ್ಲ ನೋಡುವ ಅವಕಾಶ ಇದ್ದರೂ ನೋಡಲಾಗಲಿಲ್ಲ ಇದು ನನ್ನ ದುರದೃಷ್ಟ ಆಹಾ ಎಂಥಾ ಕಂಠ ಆ ಕಂಠದಲ್ಲಿರುವ ಕನ್ನಡದ ಸ್ಪಷ್ಟತೆ ನಿಜವಾಗಿಯೂ ರಾಜ್ ದೇವ್ರು ಚಿ.ಉದಯಶಂಕರ್ ಅಧ್ಭುತ ಬರಹಗಾರರು ದೊರೈ ಭಗವಾನ್ ನಂತಹ ನಿರ್ದೇಶಕರು ಜಿಕೆ ವೆಂಕಟೇಶ್ರಂತಹ ಸಂಗೀತ ನಿರ್ದೇಶಕರು ಒಬ್ಬೊಬ್ಬರು ಒಂದೊಂದು ಮುತ್ತು 🙏