ರವೀಂದ್ರ ಸರ್ ಸಾಹಿತ್ಯ ತುಂಬಾ ಚೆನ್ನಾಗಿ ಬರೆದಿದ್ದಾದರೆ ಗಣೇಶ್ ಸರ್ ಅವರ ಗಾಯನ ಕೇಳಲು ನಾವು ಅದೃಷ್ಟವಂತರು ತಬಲಾಜಿ ಸೂಪರ್ ಸರ್ ಎಲ್ಲ ಸಂಗೀತವಾದಕರು ಸೂಪರ್ ಸೂಪರ್ ತಾಯಿ ಸರಸ್ವತಿ ಪುತ್ರರು 💞💞🌹🙏
@sumithrasumithra312313 сағат бұрын
ತುಂಬಾ ಚನ್ನಾಗಿ ಇದೆ ಅಣ್ಣ ಮತ್ತೆ ಮತ್ತೆ ಕೇಳುವ ಅನ್ನು ಹಾಗಿದೆ 🙏🙏
@josepharogyappa6465Күн бұрын
🎉❤🎉❤🎉❤🎉❤
@onechancemusic813Күн бұрын
🔥😍
@renukarenuka9700Күн бұрын
Nimma hadu tumba chennagide, nimage vandanegalu
@sujathams1469Күн бұрын
Nijavada saalu
@KAVYAMN-hs8pg2 күн бұрын
ಅದ್ಭುತ ನೀವು......
@RavindranayaksannakkibettuКүн бұрын
ಕವಿತೆಯ ಗೆಲುವು ಇದು❤️
@anagoudapatil87003 күн бұрын
Mindblowing
@Ravindranayaksannakkibettu3 күн бұрын
Thank you ❤️
@g.n.venkateshganni95123 күн бұрын
It's a very nice song
@Ravindranayaksannakkibettu3 күн бұрын
Thank sir for your support and love ❤️
@goutamnakhate54613 күн бұрын
ಅತೀ ಉತ್ತಮ . ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ .ಸುಮಧುರ ಸಂಗೀತ ಗೀತೆ
@leelavathikl14483 күн бұрын
ಸೂಪರ್
@leelavathikl14483 күн бұрын
ಸಾಹಿತ್ಯ .ಸಂಗೀತ. ಗಾಯನ ಸೂಪರ್❤❤❤
@leelavathikl14483 күн бұрын
❤❤
@RenukaPrasanna-zz7rq3 күн бұрын
Super voice sir pade pade kelbeku anisuva arthapurna song ❤🎉
@nagarajuh92644 күн бұрын
Super 👌🙏
@Ravindranayaksannakkibettu4 күн бұрын
Thank you ❤️
@Ravindranayaksannakkibettu4 күн бұрын
Thank you ❤️
@jayashreepai52444 күн бұрын
ಮನಸ್ಸು ಒಂಥರಾ ನಿರಾಳ ಭಾವಕೆ ಬಂತು 🙏
@shrushtimulgevk29624 күн бұрын
ಮತ್ತೇ ಮತ್ತೇ ಕೇಲಬೇಕು ಅನಿಸುತ್ತೆ 🙏🙏🙏🙏🙏🙏👌👌👌
@malluhugar95295 күн бұрын
ಸರ್ ನಾನು ಮೊದಲ ಬಾರಿಗೆ ನಿಮ್ಮ ಹಾಡು ಕೇಳಿದಾಗ ತುಂಬಾ ಇಷ್ಟ ವಾಯಿತು.adre ega e ಹಾಡು ಕೇಳ್ದೇನೆ ನನ್ನ ದಿನ ಮುಗಿಯದೆ ಇಲ್ಲ. ಪ್ರೀತಿಯ ಅಂತರಾಳ ವನ್ನು ನೆನಪಿಸಿ ತಲುಪುತ್ತೆ.ಎಷ್ಟೇ ನೋವಿದ್ದರೂ ನಮ್ಮವರನ್ನ ಅತಿಯಾಗಿ ಪ್ರೀತಿಸುವಂತೆ. ಜಗಳ ಕೋಪ ಏನೇ ಇದ್ರೂ. ಎಲ್ಲ ಮರೆಸಿ ಪ್ರೀತಿ ಜನಿಸುತ್ತದೆ................ ಅಬ್ಬಾ ನಿಮ್ಮ ದ್ವನಿ ಹಾಗೂ ಸಾಹಿತ್ಯ ತುಂಬಾ ಇಷ್ಟ ವಾಯಿತು ಗುರುಗಳೇ.💐💐💐💐 ತುಂಬಾ ಧನಯವಾದಗಳು.
@siddarajus80655 күн бұрын
ಒಬ್ಬ ಮನುಷ್ಯ ಜೀವನದಲ್ಲಿ ತಾನು ಒಂಟಾಯಾದೆ ನನಗೆ ಅಂತ ಯಾರೂ ಇಲ್ಲ ಒಬ್ಬಂಟಿಯಾದೇ ನಾನು ಸೋತು ಹೋದೆ ಎಂದು ಕೊರಗುತ್ತಿರುವಾಗ ಈ ಹಾಡನ್ನ ಕೇಳಿದರೆ ಖಂಡಿತ ಅವನ ಜೀವನಕ್ಕೆ ಹೊಸ ಚೈತನ್ಯ ಸಿಕ್ಕಂತಾಗುತ್ತೆ.
@naveendigital10086 күн бұрын
ರಾಗದಲಿ ಮೈಮರೆತು ನಾ ಕಲಿತೆ ದೇವರ ಭಾಷೆ ಅದುವೆ ------ ಮೌನ.....
@Ravindranayaksannakkibettu6 күн бұрын
ಮೌನ ಹೃದಯದ ಭಾಷೆ❤️
@yakshithasamarth96116 күн бұрын
ತುಂಬಾ ಸೊಗಸಾಗಿದೆ😊
@Ravindranayaksannakkibettu6 күн бұрын
ಥ್ಯಾಂಕ್ಸು ❤️
@radhikan59806 күн бұрын
🙏🙏🙏
@Ravindranayaksannakkibettu6 күн бұрын
Thank you ❤️
@chandramshetty456 күн бұрын
ತುಂಬಾ ಅರ್ಥಗರ್ಭಿತ ಹಾಡು 70 ವರ್ಷಗಳ ಹಿಂದೆ ಭವಿಷ್ಯತ್ತು ಹೇಗೆ ಇರಬಹುದೆಂದು ಆಲೋಚಿಸಿ ಬರೆದ ಹಾಡು ತುಂಬಾ ಸತ್ಯವಾಗಿದೆ
@vinayakabkannada76976 күн бұрын
ತುಂಬಾ ಸೂಪರ್ ಸರ್
@Ravindranayaksannakkibettu6 күн бұрын
ಸರ್ ❤️
@chandrayyarhiremath87006 күн бұрын
ಮನಮುಟ್ಟುವ ಭಾವಗೀತೆ, ಅರಿತು ನಡೆಯಬೇಕು ಬಾಳಿನಲ್ಲಿ
@Ravindranayaksannakkibettu6 күн бұрын
ನಿಜ ಸರ್❤️
@chandrayyarhiremath87006 күн бұрын
🎉❤😊😮
@Ravindranayaksannakkibettu5 күн бұрын
Thank you ❤️
@lifeisgreat33937 күн бұрын
ಅದ್ಭುತವಾದ ಕವಿತೆ ❤💞👌
@Ravindranayaksannakkibettu5 күн бұрын
ಶರಣು❤️
@geetarwalikar52627 күн бұрын
👌🌹🌹
@dharmanandshirva14417 күн бұрын
ಮಾತಿನ ಅರಮನೆಯೇ ನಮ್ಮ ಬಾಳು ಗೆಳೆಯ ಮೌನದ ಜೋಕಾಲಿ ಜೀಕಬೇಲು ಅರೆಗಳಿಗೆ ಪ್ರೀತಿಯ ಹಾದಿಯ ಎಲ್ಲವನ್ನೂ ಒಳಗೊಂಡ ಸುಂದರ ಹೆಣಿಗೆಯ ಭಾವಗೀತೆ. ಸಾಹಿತ್ಯ, ಸಂಗೀತ, ಕಂಠಸಿರಿ ಎಲ್ಲವೂ ಸೂಪರ್... ಎಲ್ಲರಿಗೂ ಅಭಿನಂದನೆಗಳು
@swathi33767 күн бұрын
ಅತ್ಯದ್ಭುತ ಸಾಹಿತ್ಯ❤ಸಂಗೀತದ ಮೂಲಕ ಭಾವನೆಗಳ ಬಡಿದೆಬ್ಬಿಸುವ ಇಂಪಾದ ತಂಪಾದ ಪ್ರಸ್ತುತಿ❤❤
@mallikasnayak63187 күн бұрын
ಓಹ್!!!😌 ಚಂದ ಚಂದ ಕವಿತೆ, ವಾಚನ 😊 ನನಗೆ ನಾನೊಂದ್ದಿಷ್ಟು ಹತ್ತಿರವಾಗುತ್ತೇನೆ ❤
ಹಕ್ಕಿಗೆ ಹಾರುವ ಸ್ವಾತಂತ್ರ್ಯ ಇದೆ ಮೀನಿಗೆ ಈಜುವ ಸ್ವಾತಂತ್ರ್ಯ ಇದೆ ಹೂವಿಗೆ ಅರಳುವ ಸ್ವಾತಂತ್ರ್ಯ ಇದೆ ಮನುಷ್ಯನೆಂಬ ಪರಾವ ಲಂಬಿಯ ಹಣೆಬರಹ ಏನೆಂದರೆ ಅವನ ಸ್ವಂತದವರೆ ಅವನನ್ನು ಮುಳುಗಿಸಿಬಿಡುತ್ತಾರೆ
@PradeepHarigal9 күн бұрын
ತುಂಬಾ ಅರ್ಥಪೂರ್ಣ ವಾಗಿದೆ
@Ravindranayaksannakkibettu9 күн бұрын
ಸ್ಫೂರ್ತಿ ತುಂಬಿದೆ ನಿಮ್ಮ ಮಾತು❤️
@ashalathap.m67489 күн бұрын
Nange ninna song beku sir edane song thara heli sir
@Ravindranayaksannakkibettu9 күн бұрын
@@ashalathap.m6748 ಖಂಡಿತಾ try ಮಾಡ್ತೇನೆ ನನ್ನ ನಂ 9900584495
@bindu72479 күн бұрын
❤❤❤
@Omegale-d3p10 күн бұрын
Superb sir
@Omegale-d3p10 күн бұрын
Superb sir
@Omegale-d3p10 күн бұрын
Udupi parkala da sannakki bettuva ❤ supar sir
@Ravindranayaksannakkibettu10 күн бұрын
ಹೌದು
@prajnayanevanil803210 күн бұрын
ಸರ್ ನಿಮ್ಮ ಬರವಣಿಗೆಗೆ ಅದೆಂತಹ ವರ್ಣನೆ ಕೊಡಲು ಸಾಧ್ಯ.ಹೃದಯ ತಟ್ಟುವ ಸಾಲುಗಳು.ಪುನಃ ಪುನಃ ಕೇಳುವ ತವಕ.ವಾಚನ ಮಾಡಿದ ಸ್ವರ ವಂತೂ ಅಧ್ಬುತ.ನಿಮ್ಮ ಬರವಣಿಗೆಗೆ ಹೇಳಿ ಮಾಡಿಸಿದ ಸ್ವರ ಅಭಿಷೇಕ್ ರವರದ್ದು.ಇನ್ನೂ ಇನ್ನೂ ನಿಮ್ಮ ಕವಿತೆಗಾಗಿ ಕಾಯುವ ಅಭಿಮಾನಿ ನಾನು.ಇದೆ ಸ್ವರದಿoದ ಹೊರ ಬರಲಿ ಮುಂದಿನ ನಿಮ್ಮ ಕವಿತೆಗಳು.
@user-mx2tm4rf6l10 күн бұрын
ಏನು ಮಾಡೋದು ಸ್ವಾಮಿ ಹೊರಗಿನ ಕತ್ತಲಿಗಿಂತ ಒಳಗಿನ ಕತ್ತಲೆ ಬಗ್ಗೆ ಭಯ ಹೆಚ್ಚು, ಹೊರಗಿನ ಕತ್ತಲೆ ಹೋಗಲಾಡಿಸಲು ಒಬ್ಬ ಥಾಮಸ್ ಆಲ್ವಾ ಎಡಿಸನ್ ಸಾಕು ಆದರೆ ನಮ್ಮೊಳಗಿನ ಕತ್ತಲೆ ಹೋಗಲಾಡಿಸಲು ನಾವೇ ಸ್ವಯಂ ಅನ್ನು ಶೋಧಿಸಬಲ್ಲ ವಿಜ್ಞಾನಿಯಾಗಬೇಕು , ಅಷ್ಟು ಧೈರ್ಯ ನಮಗೆ ಇದೆಯೇ ಎಂದು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕಿದೆ
@anuradharajeev230610 күн бұрын
ಕತ್ತಲಾಗಿಸು ಪ್ರಭುವೇ....ಬೆಳಕ ಬೆಳಗಿಸಿ ತಮವ ಕಳೆಯಬೇಕು ಜಗದ, ಅದರ ಹೊಳಪಲ್ಲಿ ಕಣ್ಣ ತೆರೆಯಬೇಕು